ಬೆಂಗಳೂರು : ಸಿಎಂ ಸಿದ್ದರಾಮಯ್ಯರಿಂದ 24-25ನೇ ಸಾಲಿನ ಬಜೆಟ್ ಮಂಡನೆ ಹಿನ್ನೆಲೆ ಜೆಡಿಎಸ್ ಪುರಸಭಾ ಸದಸ್ಯ ಜಿ.ಎ. ರವೀಂದ್ರ ಪ್ರತಿಕ್ರಿಯೆ ನೀಡಿದ್ದು, ಇಂದಿನ ಬಜೆಟ್ ನಲ್ಲಿ ದೇವನಹಳ್ಳಿವರೆಗೂ ಮೆಟ್ರೊ ವಿಸ್ತರಣೆ ಮಾಡಿರುವುದ ಸ್ವಾಗತರ್ಹ ನಿರ್ಣಯ ತಾಲೂಕಿನ ಜನತೆಗೆ ಸಂತಸದ ವಿಷಯವಾಗಿದೆ. ಆದರೆ ದೇವನಹಳ್ಳಿ ತಾಲೂಕನ್ನು ಜಿಲ್ಲಾಕೇಂದ್ರ ಘೋಷಣೆ ಮಾಡುವ ನೀರೀಕ್ಷೆ ಹುಸಿಯಾಗಿದೆ, ಅದಕ್ಕೆ ನಮ್ಮ ವಿರೋಧ ವ್ಯಕ್ತಪಡಿಸುತ್ತದ್ದೇವೆ ಎಂದರು.