ಮೈಸೂರು ವೀಳ್ಯದೆಲೆಗೆ ಜಾಗತಿಕ ಮನ್ನಣೆ: ನಗರೀಕರಣದ ಭರಾಟೆಯಲ್ಲಿ ಕಿರಿದಾಗುತ್ತಿದೆ ಪಾರಂಪರಿಕ ಎಲೆತೋಟ

ಮೈಸೂರು, ಫೆಬ್ರವರಿ 24, 2026 : ಮೈಸೂರು ವೀಳ್ಯದೆಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನ್ನಣೆ ಲಭಿಸಿದ್ದರೂ ಸಹ, ಅಂದಿನ ಮೈಸೂರು ಅರಸರು ಈ ವಿಶಿಷ್ಟ ಬೆಳೆಗಾಗಿ ಮೀಸಲಿಟ್ಟಿದ್ದ ಐತಿಹಾಸಿಕ ಪ್ರದೇಶವು ಇಂದು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ. ಅರಸರ ಕಾಲದಿಂದಲೂ ವಿಶೇಷ ಮಹತ್ವ ಪಡೆದಿರುವ ಮೈಸೂರು ವೀಳ್ಯದೆಲೆಯನ್ನು ಉಳಿಸಿ ಬೆಳೆಸಲು ಅಂದಿನ ಆಳರಸರು ರಾಮಾನುಜ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪ್ರತ್ಯೇಕ ಭೂಮಿಯನ್ನು ಮೀಸಲಿಟ್ಟಿದ್ದರು. ಈ ಭಾಗವು ಕಾಲಾನಂತರದಲ್ಲಿ 'ಎಲೆತೋಟ' ಎಂದೇ ಪ್ರಸಿದ್ಧಿ ಪಡೆದಿತ್ತು. ಆದರೆ ಇಂದು ಆಧುನೀಕತೆ ಮತ್ತು ನಗರೀಕರಣದ ವೇಗಕ್ಕೆ ಸಿಲುಕಿರುವ ಈ ಪಾರಂಪರಿಕ…

“ಡ್ರಗ್ಸ್ ಲಾರ್ಡ್” ಮೆಂಚೋ ಫಿನಿಷ್ ! ಮೆಂಚೋ ಹತ್ಯೆ ಬಳಿಕ ನಿಗಿನಿಗಿ ಕೆಂಡವಾದ ಮೆಕ್ಸಿಕೋ..!

ಮೆಕ್ಸಿಕೋ, ಫೆಬ್ರವರಿ 24, 2026 : ಮೆಕ್ಸಿಕೋದಲ್ಲಿ ಪರಿಸ್ಥಿತಿ ನಿಗಿನಿಗಿ ಕೆಂಡವಾಗಿದೆ. ಡ್ರಗ್ಸ್ ದೊರೆ ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್ ಮುಖ್ಯಸ್ಥ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಹತ್ಯೆಯ ನಂತರ ಮೆಕ್ಸಿಕೋದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ದೇಶದೆಲ್ಲೆಡೆ ಹೆದ್ದಾರಿಗಳ ಬಂದ್ ಜೊತೆಗೆ ವಿಮಾನಗಳ ಸಂಚಾರದಲ್ಲೂ ವ್ಯತ್ಯಯಕ್ಕೆ ಕಾರಣವಾಗಿದೆ. ಡ್ರಗ್ ಮಾಫಿಯಾ ಗುಂಪು ದೇಶದೆಲ್ಲೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಿವೆ. ಹೀಗಾಗಿ ಮೆಕ್ಸಿಕೋದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಡ್ರಗ್‌ ಕಾರ್ಟೆಲ್‌ಗಳಿಗೆ ಕುಖ್ಯಾತಿ ಗಳಿಸಿರುವ ಮೆಕ್ಸಿಕೋ, ತನ್ನ ನೆಲದಿಂದ ಮಾದಕವಸ್ತು ಕಳ್ಳಸಾಗಾಣೆಯನ್ನು ನಿರ್ಮಲನೆ ಮಾಡುವ ಪಣ ತೊಟ್ಟಿದೆ.…

ಮಂಡ್ಯ: ಸೈಜುಗಲ್ಲಿನಿಂದ ಜಜ್ಜಿ ವ್ಯಕ್ತಿಯ ಮೇಲೆ ಭೀಕರ ಹಲ್ಲೆ – ವಿಕೃತಿ ಮೆರೆದ ಕಿರಾತಕರು

ಮಂಡ್ಯ, ಫೆಬ್ರವರಿ 24, 2026: ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಬಳಿ ಮಾನವೀಯತೆಯನ್ನೇ ಮರೆಸುವಂತಹ ಭೀಕರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ಮೇಲೆ ಕಿಡಿಗೇಡಿಗಳ ಗುಂಪು ಸೈಜುಗಲ್ಲಿನಿಂದ ಜಜ್ಜಿ ಅತ್ಯಂತ ಕ್ರೂರವಾಗಿ ದೌರ್ಜನ್ಯ ಎಸಗಿದೆ. ತಪ್ಪು ಮಾಡಿದ್ದಾನೆ ಎಂಬ ನೆಪವೊಡ್ಡಿ ವ್ಯಕ್ತಿಯ ಬಟ್ಟೆ ಬಿಚ್ಚಿಸಿ, ಆತ ಕೈಮುಗಿದು ಪ್ರಾಣಭಿಕ್ಷೆ ಬೇಡಿದರೂ ಬಿಡದ ಕಿರಾತಕರು ಆತನ ಕಾಲುಗಳ ಮೇಲೆ ಸೈಜುಗಲ್ಲುಗಳನ್ನು ಎತ್ತಿ ಹಾಕಿ ವಿಕೃತಿ ಮೆರೆದಿದ್ದಾರೆ. ಈ ಇಡೀ ಕೌರ್ಯವನ್ನು ಹಲ್ಲೆಕೋರರೇ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ…

ಲೋಕಾಯುಕ್ತ ಬಲೆಗೆ ಶಿರಹಟ್ಟಿ ಬಿಜೆಪಿ ಶಾಸಕ: 5 ಲಕ್ಷ ಲಂಚ ಪಡೆಯುವಾಗ ಡಾ. ಚಂದ್ರು ಲಮಾಣಿ ರೆಡ್ ಹ್ಯಾಂಡ್ ಅರೆಸ್ಟ್

ಗದಗ, ಫೆಬ್ರವರಿ 21, 2026: ಗುತ್ತಿಗೆದಾರರೊಬ್ಬರಿಂದ ಲಕ್ಷಾಂತರ ರೂಪಾಯಿ ಕಮಿಷನ್ ಪಡೆಯುತ್ತಿದ್ದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಶಾಸಕರ ಸ್ವಂತ ಒಡೆತನದ ಬಾಲಾಜಿ ಆಸ್ಪತ್ರೆಯ ಮೇಲೆ ಈ ದಾಳಿ ನಡೆದಿದ್ದು, ಲಂಚದ ಹಣದೊಂದಿಗೆ ಶಾಸಕರು ಸಿಕ್ಕಿಬಿದ್ದಿರುವುದು ಸಂಚಲನ ಮೂಡಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕ ಚಂದ್ರು ಲಮಾಣಿ ಅವರು ಕಾಮಗಾರಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರೊಬ್ಬರಿಂದ ಒಟ್ಟು 11 ಲಕ್ಷ ರೂಪಾಯಿ…

ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ: ಫ್ಲೆಕ್ಸ್ ಹಾವಳಿ ಹಾಗೂ ಬಾಗಲಕೋಟೆ ಕಲ್ಲು ತೂರಾಟದ ವಿರುದ್ಧ ಮೈಸೂರಿನಲ್ಲಿ ಆಕ್ರೋಶ

ಮೈಸೂರು, ಫೆಬ್ರವರಿ 21, 2026 : "ಮಾಡಲು ಕೆಲಸವಿಲ್ಲದವರ ಆರೋಪಕ್ಕೆ ಉತ್ತರಿಸುವುದಿಲ್ಲ" ಎಂಬ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಮಾಡುವುದು ಮತ್ತು ಅಪ್ಪನ ಅಧಿಕಾರ ದುರುಪಯೋಗಪಡಿಸಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡುವುದು ಕೆಲಸವೇ ಎಂದು ಪ್ರಶ್ನಿಸಿದರು. ಅಪ್ಪನ ಹೆಸರಿಲ್ಲದಿದ್ದರೆ ನಿಮ್ಮನ್ನು ಯಾರೂ ಕ್ಯಾರೇ ಎನ್ನುತ್ತಿರಲಿಲ್ಲ ಎಂದು ಲೇವಡಿ ಮಾಡಿದ ಅವರು, ನಿಮ್ಮ ಅಪ್ಪ ಬೆಂಗಳೂರಿನಿಂದ ಮೈಸೂರಿಗೆ ಆರಾಮವಾಗಿ ಓಡಾಡಲು…

ಮೈಸೂರು ನಗರ

ಮೈಸೂರು ವೀಳ್ಯದೆಲೆಗೆ ಜಾಗತಿಕ ಮನ್ನಣೆ: ನಗರೀಕರಣದ ಭರಾಟೆಯಲ್ಲಿ ಕಿರಿದಾಗುತ್ತಿದೆ ಪಾರಂಪರಿಕ ಎಲೆತೋಟ

ಮೈಸೂರು, ಫೆಬ್ರವರಿ 24, 2026 : ಮೈಸೂರು ವೀಳ್ಯದೆಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನ್ನಣೆ ಲಭಿಸಿದ್ದರೂ ಸಹ, ಅಂದಿನ ಮೈಸೂರು ಅರಸರು ಈ ವಿಶಿಷ್ಟ ಬೆಳೆಗಾಗಿ ಮೀಸಲಿಟ್ಟಿದ್ದ ಐತಿಹಾಸಿಕ ಪ್ರದೇಶವು ಇಂದು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ. ಅರಸರ ಕಾಲದಿಂದಲೂ ವಿಶೇಷ ಮಹತ್ವ…

Prathinidhi News

ಇ-ಖಾತಾ ಮತ್ತು ತಾಂತ್ರಿಕ ದೋಷಗಳ ಶೀಘ್ರ ಸುಧಾರಣೆಗೆ ಕ್ರೆಡಾಯ್ ಒತ್ತಾಯ

ಮೈಸೂರು, ಫೆಬ್ರವರಿ 18, 2026: ಸರ್ಕಾರಿ ಕಚೇರಿಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸಿ ಆಡಳಿತಾತ್ಮಕ…

Prathinidhi News

ಸಚಿವ ಮಹದೇವಪ್ಪ ಹೇಳಿಕೆಗೆ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ಹಿರಿಯ ನಾಯಕನ ವಿರುದ್ಧ ಗುಡುಗಿದ ವಕ್ತಾರ ಶ್ರೀನಿವಾಸ್

ಮೈಸೂರು, ಫೆಬ್ರವರಿ 18, 2026 :ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರದ ಕುರಿತಾದ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ,…

Prathinidhi News

ಡ್ರಗ್ಸ್ ವಿರುದ್ಧ ಸಮರ: ಬೆಂಗಳೂರು ಮೂಲದ ಇಬ್ಬರು ಪೆಡ್ಲರ್‌ಗಳ ಬಂಧನ

ಮೈಸೂರು, ಫೆಬ್ರವರಿ 17, 2026 : ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು…

Prathinidhi News

- ಜಾಹೀರಾತು -

[totalpoll id="61772"]

ಸಂಪೂರ್ಣ ಸುದ್ದಿ

ತಾಯಿ ಜೊತೆ ಜಗಳ ಮಾಡಿ, ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಪುತ್ರ ಆತ್ಮಹತ್ಯೆ!

ಬೆಂಗಳೂರು, ಫೆಬ್ರವರಿ 21, 2026: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ್ಸನಲ್ ಸೆಕ್ರೆಟರಿ ಚಂದ್ರು…

ತಲಕಾಡು: ಬಂಡಿ ಉತ್ಸವದ ವೇಳೆ ಆಕಸ್ಮಿಕವಾಗಿ ಬಿದ್ದು ಯುವಕ ಸಾವು

ತಲಕಾಡು, ಫೆಬ್ರವರಿ 18, 2026 : ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಐತಿಹಾಸಿಕ ತಲಕಾಡು…

ಮೈಸೂರು ಜಿಲ್ಲೆಯಲ್ಲಿ ನಿಲ್ಲದ ಹುಲಿ ಉಪಟಳ: ಕರುಹಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಹುಲಿ

ಮೈಸೂರು, ಫೆಬ್ರವರಿ 18, 2026: ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕರುಹಟ್ಟಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು,…

ಟಿ. ನರಸೀಪುರ: ಕಾಡಾನೆ ದಾಳಿಗೆ ರೈತ ಬಲಿ

ಟಿ. ನರಸೀಪುರ, ಫೆಬ್ರವರಿ 18, 2026 : ಮೈಸೂರು ಜಿಲ್ಲೆಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೆ…

ಹುಣಸೂರು: ಅಕ್ರಮವಾಗಿ ದಾಸ್ತಾನು ಮಾಡಿದ್ದ 1,256 ಚೀಲ ಯೂರಿಯಾ ವಶ

ಹುಣಸೂರು, ಫೆಬ್ರವರಿ 18, 2026 : ತಾಲೂಕಿನ ಕಳ್ಬೆಟ್ಟ ಸಮೀಪದ ಖಾಸಗಿ ಗೋದಾಮಿನ ಮೇಲೆ ಕೃಷಿ…

ಹೆಚ್.ಡಿ. ಕೋಟೆ: ಹುಲಿ ದಾಳಿಗೆ ಹಸು ಬಲಿ; ಕೆಂಪೇಗೌಡನಹುಂಡಿ ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ

ಹೆಚ್.ಡಿ. ಕೋಟೆ, ಫೆಬ್ರವರಿ 17, 2026 : ಮೈಸೂರು ಜಿಲ್ಲೆಯಾದ್ಯಂತ ಕಾಡುಪ್ರಾಣಿಗಳ ಹಾವಳಿ ದಿನೇ ದಿನೇ…

ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಕರ್ಕಶ ಸೈಲೆನ್ಸರ್‌ಗಳ ಮೇಲೆ ಹರಿದ ರೋಡ್ ರೋಲರ್!

ಮೈಸೂರು, ಫೆಬ್ರವರಿ 17, 2026 : ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ದ್ವಿಚಕ್ರ ವಾಹನಗಳ ಕರ್ಕಶ ಸೈಲೆನ್ಸರ್‌ಗಳ…

ಹಾಸನ

ನಟ ಯಶ್ ತಾಯಿ ಪುಷ್ಪಾ ಅವರಿಗೆ ಹಂತದ ಗೆಲುವು: ಸೈಟ್ ವಿವಾದಕ್ಕೆ ಕೋರ್ಟ್ ತಡೆ

ಹಾಸನ, ಫೆಬ್ರವರಿ 16, 2026 : ನಟ ಯಶ್ ಅವರ ತಾಯಿ ಪುಷ್ಪಾ ಅವರು ಹಾಸನದಲ್ಲಿ ಖರೀದಿ ಮಾಡಿದ್ದ ಸೈಟ್ ವಿಚಾರವಾಗಿ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಅವರಿಗೆ ಮೊದಲ ಹಂತದ ಗೆಲುವು ಸಿಕ್ಕಿದೆ. ಈ ಆಸ್ತಿಯು ತಮಗೆ ಸೇರಿದ್ದೆಂದು ಲಕ್ಷ್ಮಮ್ಮ ಎಂಬುವವರು…

Prathinidhi News

- ಜಾಹೀರಾತು -

ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಫೋಟಕ್ಕೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಮಂಡ್ಯ, ಫೆಬ್ರವರಿ 16, 2026 : ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿಯ ಕಾರೆಕಟ್ಟೆ ಗ್ರಾಮದ ಸಮೀಪವಿರುವ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಭೀಕರ ಟ್ಯಾಂಕ್ ಸ್ಫೋಟ ಸಂಭವಿಸಿದ್ದು, ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಲ್ಲುಖಾನ್ ಮತ್ತು…

Prathinidhi News

ಚಾಮರಾಜನಗರದಲ್ಲಿ ವ್ಯಕ್ತಿ ಮೇಲೆ ಚಿರತೆ ದಾಳಿ : ಪ್ರತಿರೋಧ ತೋರಿ ಪ್ರಾಣಾಪಾಯದಿಂದ ಪಾರು !

ಚಾಮರಾಜನಗರ, ಜನವರಿ 30, 2026 : ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಗೊಳಗಾದ ವ್ಯಕ್ತಿಯನ್ನು ರಾಜಶೇಖರಪ್ಪ ಎಂದು ಗುರುತಿಸಲಾಗಿದೆ. ದಾಳಿಯಿಂದ ಅವರ ಮುಖ ಹಾಗೂ ಕತ್ತಿನ ಭಾಗಕ್ಕೆ ಪರಚಿದ ಗಾಯಗಳಾಗಿವೆ.…

Prathinidhi News
- Sponsored -
Ad image