PrathinidhiPrathinidhi
  • ಮುಖಪುಟ
  • ನಮ್ಮ ಬಗ್ಗೆ
    • ನವಮಾಧ್ಯಮ ಪ್ರೈವೆಟ್‌ ಲಿ.
  • ನಮ್ಮ…
    • ಪ್ರಧಾನ ಸಂಪಾದಕರ ನುಡಿ
    • ಕಾರ್ಯನಿರ್ವಾಹಕ ಸಂಪಾದಕರ ನುಡಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಟಿ ವಿ
  • ಇ-ಪೇಪರ್
  • e-ರೇಡಿಯೋ
  • Podcast
  • ಎಡಿಟ್‌ ಪೇಜ್‌
  • ಅಂಕಣ
Notification Show More
PrathinidhiPrathinidhi
  • ಮುಖಪುಟ
  • ನಮ್ಮ ಬಗ್ಗೆ
  • ನಮ್ಮ…
  • ಜಿಲ್ಲೆ
  • ಟಿ ವಿ
  • ಇ-ಪೇಪರ್
  • e-ರೇಡಿಯೋ
  • Podcast
  • ಎಡಿಟ್‌ ಪೇಜ್‌
  • ಅಂಕಣ
Search
  • ಮುಖಪುಟ
  • ನಮ್ಮ ಬಗ್ಗೆ
    • ನವಮಾಧ್ಯಮ ಪ್ರೈವೆಟ್‌ ಲಿ.
  • ನಮ್ಮ…
    • ಪ್ರಧಾನ ಸಂಪಾದಕರ ನುಡಿ
    • ಕಾರ್ಯನಿರ್ವಾಹಕ ಸಂಪಾದಕರ ನುಡಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಟಿ ವಿ
  • ಇ-ಪೇಪರ್
  • e-ರೇಡಿಯೋ
  • Podcast
  • ಎಡಿಟ್‌ ಪೇಜ್‌
  • ಅಂಕಣ
Follow US
ಜಿಲ್ಲೆಮುಖಪುಟಮುಖಪುಟಮೈಸೂರು ಗ್ರಾಮಾಂತರಮೈಸೂರು ನಗರ

ಚಾಮುಂಡಿ ಬೆಟ್ಟದ ಏಕಾಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ

ಮೈಸೂರು: ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದ ಏಕಾಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿಸಲಾಯಿತು. ಅನೇಕ ವರ್ಷಗಳಿಂದ ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಟ್ರಸ್ಟ್ ವತಿಯಿಂದ ಮಹಾಭಿಷೇಕ ಆಯೋಜಿಸುತ್ತಿದ್ದು ಈ  ವರ್ಷವೂ ವಿವಿಧ ದ್ರವ್ಯಗಳು ಸೇರಿದಂತೆ ಲಾಮೃತ, ಪುಷ್ಪ ಮತ್ತು ಪತ್ರೆ ಸೇರಿದಂತೆ…

Savitha prathindhi Savitha prathindhi December 3, 2023
ಮುಖಪುಟಮುಖಪುಟ

ಕಾಂಗ್ರೆಸ್ ಎಲ್ಲೆಲ್ಲಿ ಗೆದ್ದಿದೆ

ತೆಲಂಗಾಣದ ವೇಮುಲವಾಡ​ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಆದಿಶ್ರೀನಿವಾಸ್​ಗೆ ಜಯ ದುಬ್ಬಾಕ ಕ್ಷೇತ್ರದಲ್ಲಿ ಬಿಆರ್​ಎಸ್ ಅಭ್ಯರ್ಥಿ ಕೊತ್ತಾ ಪ್ರಭಾಕರ ರೆಡ್ಡಿಗೆ ಜಯ ಆಂದೋಲ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ದಾಮೋದರ ರಾಜನರಸಿಂಹಗೆ ಜಯ ಭದ್ರಾಚಲಂ ಕ್ಷೇತ್ರದಲ್ಲಿ ಬಿಆರ್​ಎಸ್ ಅಭ್ಯರ್ಥಿ ತಲ್ಲಂ ವೆಂಕಟರಾವ್​ಗೆ ಜಯ ನಲ್ಗೊಂಡ…

Savitha prathindhi Savitha prathindhi December 3, 2023
ಅಂಕಣಮುಖಪುಟಮುಖಪುಟಸಹಕಾರ ನೋಟ

ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ಕಿದ ಪೂರ್ವಜರ ಹಳೇ ನಿಧಿ

ಪ್ರಾಚೀನ ಕಾಲದಲ್ಲಿ, ಮಾನವರು ತಮ್ಮ ಸಂಪತ್ತನ್ನು ಮಣ್ಣಿನ ಮಡಕೆಗಳಲ್ಲಿ ಹೂತಿಡುತ್ತಿದ್ದರು ಎಂಬುವುದು ವಾಡಿಕೆ. ಅದರಂತೆ ಪೂರ್ವಜರ ಇತಿಹಾಸ ಮತ್ತು ವೈಭವವನ್ನು ತಿಳಿಸುವ ವಿವಿಧ  ವಸ್ತುಗಳು  ನಮಗೆ ಆಗಾಗ ಪತ್ತೆಯಾಗುತ್ತಿರುತ್ತವೆ.ಇತಂಹ ನಿಧಿಗಳು ಕೆಲವೊಮ್ಮೆ ಭೂಮಿಯ ಕೆಳಗಿನ ಪದರಗಳಲ್ಲಿ,ಸಮುದ್ರದಲ್ಲಿ ಪತ್ತೆಯಾಗಿ ಅವುಗಳನ್ನು ಶೋಧಿಸಿ ಹೊರ…

Savitha prathindhi Savitha prathindhi December 3, 2023
ಜಿಲ್ಲೆಮುಖಪುಟಮುಖಪುಟ

ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಆರಂಭಿಸುತ್ತೇವೆ: ಡಿಕೆಶಿ

ಕನಕಪುರ: “ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು  ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಆರಂಭಿಸುತ್ತೇವೆ”  ಎಂದು ಉಪಮುಖ್ಯಮಂತ್ರಿ  ಡಿಕೆ ಶಿವಕುಮಾರ್  ತಿಳಿಸಿದರು. ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆ‌ ನಡೆಸಿ ಮಾತನಾಡಿದ…

Savitha prathindhi Savitha prathindhi December 3, 2023
ಜಿಲ್ಲೆಮುಖಪುಟಮುಖಪುಟಮೈಸೂರು ನಗರ

ಪ್ರವಾಸ ನೆಪದಲ್ಲಿ ಶಾಲಾ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ

ಮೈಸೂರು:  'ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನ.20 ರಿಂದ ನ.25 ರವರೆಗೆ 5 ದಿನದ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗಿದ್ದು ಮುಖ್ಯೋಪಾಧ್ಯಾಯ ನಾಗಣ್ಣ ಮತ್ತು ಜವಾನ ರಮೇಶ್ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ'ಎಂದು ಹಿತ ರಕ್ಷಣಾ ಸಮಿತಿಯ ಧನಗಹಳ್ಳಿ…

Savitha prathindhi Savitha prathindhi December 3, 2023
ಜಿಲ್ಲೆಮುಖಪುಟಮುಖಪುಟ

ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದು  #Melody ಎಂದು ಪೋಸ್ಟ್ ಮಾಡಿದ ಇಟಲಿ ಪ್ರಧಾನಿ ಮೆಲೋನಿ

COP28 ಎಂದು ಕರೆಯಲ್ಪಡುವ  ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು  ಭಾಗವಹಿಸಿದ್ದು . ಇಲ್ಲಿ ಮೋದಿ ಅವರನ್ನು ಭೇಟಿಯಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು, ಮೋದಿಯೊಂದಿಗೆ ಸೆಲ್ಪಿ ತೆಗೆದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ  ಹಂಚಿಕೊಂಡು …

Savitha prathindhi Savitha prathindhi December 3, 2023
ಜಿಲ್ಲೆಮುಖಪುಟಮುಖಪುಟಮೈಸೂರು ನಗರಸಮಗ್ರ

ಇನ್ಫೋಸಿಸ್ ಸಂಸ್ಥಾಪಕ ಎನ್ .ಆರ್ ನಾರಾಯಣಮೂರ್ತಿ ಹೇಳಿಕೆಗೆ ಸಚಿವರ ವಾಗ್ದಾಳಿ

  ಮೈಸೂರು: `` ಬಡವರಿಗೆ ನೀಡುವ ಉಚಿತ ಯೋಜನೆಗಳ ಬಗ್ಗೆ ಮಾತನಾಡುವ ನಾರಾಯಣಮೂರ್ತಿ ಅವರು, ಕಾರ್ಪೊರೇಟ್ ಸಂಸ್ಥೆಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಏಕೆ ಖಂಡಿಸಿಲ್ಲ” ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ…

Savitha prathindhi Savitha prathindhi December 3, 2023
ಜಿಲ್ಲೆಮುಖಪುಟಮುಖಪುಟಮೈಸೂರು ನಗರ

ಚಾಮುಂಡಿ ಬೆಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆಗೆ ಅರಣ್ಯ ಇಲಾಖೆ ವಿರಾಮ: 1,07,500ರೂ ದಂಡ ವಸೂಲಿ

ಮೈಸೂರು:‌ ಚಾಮುಂಡಿ ಬೆಟ್ಟ ಐತಿಹಾಸಿಕ ಸ್ಥಳವಾಗಿದ್ದು ದೇಶದ ವಿವಿಧ ಮೂಲೆಗಳಿಂದ  ಜನರು ತಾಯಿಯ ದರ್ಶನ ಪಡೆಯಲು ಬರುತ್ತಾರೆ.‌ ಆದರೆ, ಅನೇಕ ಪ್ರವಾಸಿಗರು ಇಲ್ಲಿ  ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಾರೆ. ಇದಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಕಾನೂನುಬಾಹಿರ ಚಟುವಟಿಕೆ ಮಾಡಿದವರ ವಿರುದ್ಧ…

Savitha prathindhi Savitha prathindhi December 3, 2023
ಮುಖಪುಟಮುಖಪುಟ

Pro Kabaddi League 2023: ಡಿಸೆಂಬರ್ 2 ರಿಂದ ಪ್ರೋ ಕಬಡ್ಡಿ ಲೀಗ್ ಆರಂಭ

10 ನೇ ಆವೃತ್ತಿಯ ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 2 ರಂದು ಈ ಟೂರ್ನಿಗೆ ಚಾಲನೆ ಸಿಗಲಿದೆ. ಭಾರತದಲ್ಲಿ, 2014 ರಲ್ಲಿ ಪ್ರಾರಂಭವಾದ ಪ್ರೋ ಕಬಡ್ಡಿ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಅತಿ ಹೆಚ್ಚು…

Savitha prathindhi Savitha prathindhi December 1, 2023
ಮುಖಪುಟಮುಖಪುಟ

ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಯಾವೆಲ್ಲಾ ಸ್ಕೂಲ್? ಇಲ್ಲಿದೆ ಪಟ್ಟಿ

ಬೆಂಗಳೂರು, (ಡಿಸೆಂಬರ್ 01): ಬೆಂಗಳೂರಿನಲ್ಲಿ  ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್ ಬಂದಿರುವುದು ಪೋಷಕರಿಗೆ ಆತಂಕ ಹೆಚ್ಚಿಸಿದೆ. ಈ ರೀತಿ ಆಗಾಗಿ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದ ಉದಾಹರಣಗಳು ಇವೆ. ಆದ್ರೆ, ಈ ಬಾರಿ ಬರೋಬ್ಬರಿ 44 ಶಾಲೆಗಳಿಗೆ ಬಂದಿದೆ.…

Savitha prathindhi Savitha prathindhi December 1, 2023
1 2 3 … 127 128

--:--
--:--
  • Prathinidhi

Poll

[totalpoll id=”12842″]

Prathinidhi Facebook

prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
Facebook Twitter Youtube Whatsapp
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • Ethics Corrections Policy
  • Fact checking policy
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • Ethics Corrections Policy
  • Fact checking policy

© 2022 Navamadhyama Private Limited. All Rights Reserved. Designed by Codeflurry Technologies

Welcome Back!

Sign in to your account

Lost your password?