ಕಂಬಳಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಕಂಬಳಕ್ಕೆ ಬಂದವರಿಗಾಗಿ ವಿಶೇಷ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮಂಗಳೂರಿನಲ್ಲಿ ಬಳಸುವ ವಸ್ತುಗಳು, ಪೂಜಾ ಸಮಾಗ್ರಿಗಳು , ದೈವಾರಾಧನ ಮುಖವಾಡಗಳು, ಪಾತ್ರೆ, ಹುಲಿಕುಣಿತದ ವೇಷ ಭೂಷಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
![](https://www.prathinidhi.net/wp-content/uploads/2023/11/thumb-34377-370-200-0-0-crop.jpeg)
ಕಂಬಳಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಕಂಬಳಕ್ಕೆ ಬಂದವರಿಗಾಗಿ ವಿಶೇಷ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮಂಗಳೂರಿನಲ್ಲಿ ಬಳಸುವ ವಸ್ತುಗಳು, ಪೂಜಾ ಸಮಾಗ್ರಿಗಳು , ದೈವಾರಾಧನ ಮುಖವಾಡಗಳು, ಪಾತ್ರೆ, ಹುಲಿಕುಣಿತದ ವೇಷ ಭೂಷಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
Sign in to your account