ಪ್ರತಿನಿಧಿ ವರದಿ ಪೊನ್ನಂಪೇಟೆ
ಪಂಚಭಾಷಾ ಸಾಹಿತಿ ಡಾ.ಉಳುವಂಗಡ ಕಾವೇರಿ ಉದಯ ಅವರನ್ನು ಉಳುವಂಗಡ ಕುಟುಂಬದಿಂದ ಸನ್ಮಾನಿಸಲಾಯಿತ್ತು.
ಕೊಡವ ಭಾಷೆಯಲ್ಲಿ 15, ಕನ್ನಡ ಭಾಷೆಯಲ್ಲಿ 6, ಹಿಂದಿಯಲ್ಲಿ ಭಾಷೆಯಲ್ಲಿ 1, ಇಂಗ್ಲೀಷ್ ಭಾಷೆಯಲ್ಲಿ 2, ಮತ್ತು ತಮಿಳಿನಲ್ಲಿ 1 ಪುಸ್ತಕ ಬರೆದಿರುವುದನ್ನು ಪರಿಗಣಿಸಿ ಪ್ರೋತ್ಸಾಹಿಸಲಾಯಿತು. ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್ ದೊರೆತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು. ಉಳುವಂಗಡ ಒಕ್ಕ ಅಧ್ಯಕ್ಷ ಉದಯ, ಕಾರ್ಯದರ್ಶಿ ದಿನೇಶ್ ಇದ್ದರು.
ಫೋಟೋ 15 ಜಿಕೆಪಿ 02 ; ಪಂಚಭಾಷಾ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ ಅವರನ್ನು ಉಳುವಂಗಡ ಕುಟುಂಬದಿAದ ಸನ್ಮಾನಿಸಲಾಯಿತ್ತು.