ಪ್ರತಿನಿಧಿ ವರದಿ ಹುಲ್ಲಹಳ್ಳಿ
ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಉಡುಪಿಯಲ್ಲಿ ನಡೆದ 32ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ವರದಿಗಾರ ಬಸವರಾಜು ಹುಲ್ಲಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ಉಪಾಧ್ಯಕ್ಷ ಅನಂತ್ ಕುಮಾರ್, ಕಾರ್ಯದರ್ಶಿ ವಿಪಿನ್ ಗೌರವ್, ಮೈಸೂರು ಜಿಲ್ಲಾ ಕಾರ್ಯನಿರತ ವರದಿಗಾರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಬಿಳಿಗೆರೆ ಹಾಗೂ ನಂಜನಗೂಡು ಕಾರ್ಯನಿರತ ವರದಿಗಾರರ ಸಂಘದ ಸದಸ್ಯರು ಹಾಜರಿದ್ದರು.
![](https://www.prathinidhi.net/wp-content/uploads/2024/03/IMG-20240328-WA0036-1-600x270-1.jpg)
![](https://www.prathinidhi.net/wp-content/uploads/2024/03/IMG-20240328-WA0037-270x600-1.jpg)
ವರದಿಗಾರರಾದ ಹುಲ್ಲಹಳ್ಳಿ ಬಸವರಾಜ್ ಅವರಿಗೆ ಸನ್ಮಾನ