ಪಂಚಭೂತಗಳಲ್ಲಿ ಲೀನವಾದ ಎಸ್ ಎಲ್ ಭೈರಪ್ಪ : ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಮೈಸೂರು, ಸೆಪ್ಟೆಂಬರ್ 26, 2025 : ಸರಸ್ವತಿ ಸಮ್ಮಾನ್, ಹೆಸರಾಂತ ಸಾಹಿತಿ ಡಾ.ಎಸ್. ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ಚಾಮುಂಡಿ ತಪ್ಪಲಿನ ಚಿತಾಗಾರದಲ್ಲಿ ನೆರವೇರಿದೆ. ಪುತ್ರ ರವಿಶಂಕರ್ ಹಾಗೂ ಉದಯ್ ಶಂಕರ್ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.ಅಂತಿಮ ಯಾತ್ರೆಯಲ್ಲಿ ಅಪಾರ ಅಭಿಮಾನಿಗಳು ಭಾಗವಹಿಸಿ…
ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ : ಪಾರಂಪರಿಕ ನಡಿಗೆಯಲ್ಲಿ ಸೆಲ್ವ ಪಿಳ್ಳೆ ಅಯ್ಯಂಗಾರ್ ನುಡಿ
ಮೈಸೂರು, ಸೆಪ್ಟೆಂಬರ್ 26, 2025 : ಪ್ರಾಚೀನ ಸ್ಮಾರಕಗಳು ಇತಿಹಾಸದ ಪಠ್ಯ ಪುಸ್ತಕ, ಕಲಾಕೃತಿಗಳಕಳ್ಳ ಸಾಗಾಣಿಕೆ ದೇಶ ದ್ರೋಹ, ಶಿಲ್ಪಗಳಿಗೆ ಸುಣ್ಣ ಅಥವಾ ಎಣ್ಣೆಯನ್ನು ಹಚ್ಚುವುದು ತಪ್ಪು, ಅದರಿಂದ ಅವುಗಳ ಮೂಲ ಸ್ವರೂಪ ಹಾಳಾಗುವುದು, ಪ್ರಾಚೀನ ಸ್ಮಾರಕಗಳು ನಾಡಿನ ಸಂಪತ್ತು, ಅವುಗಳನ್ನು…
ಮೈಸೂರು ದಸರಾ 2025 : ಅರಮನೆ ನಗರಿಯಲ್ಲಿ ರೈತ ದಸರಾದ ಸಂಭ್ರಮ
ಮೈಸೂರು, ಸೆಪ್ಟೆಂಬರ್ 26, 2025 : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ, ಅರಮನೆ ನಗರಿ ಮೈಸೂರಿನಲ್ಲಿ ರೈತ ದಸರಾದ ಸಂಭ್ರಮ ಮನೆ ಮಾಡಿತ್ತು. ಕೃಷಿ ಹಾಗೂ ರೈತರನ್ನು ಉತ್ತೇಜಿಸುವ ಮಹತ್ವದ ಉದ್ದೇಶದಿಂದ ಈ ರೈತ ದಸರಾ ಆಯೋಜಿಸಲಾಗಿತ್ತು. ಕೋಟೆ…
ಮೈಸೂರು ದಸರಾ 2025 : ಆಕಾಶದಲ್ಲಿ ಲೋಹದ ಹಕ್ಕಿಗಳ ಕಲರವ, ವೈಮಾನಿಕ ಪ್ರದರ್ಶನಕ್ಕೆ ಜನಸಾಗರ
ಮೈಸೂರು, ಸೆಪ್ಟೆಂಬರ್ 25, 2025 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ರ ಭಾಗವಾಗಿ ಇಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನದ ಪೂರ್ವಾಭ್ಯಾಸ ನಡೆಯಿತು. ಇದನ್ನು ವೀಕ್ಷಿಸಲು ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸಿದ್ದರು. ವಿವಿಧ…
ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಪಾರ್ಥಿವ ಶರೀರ ಮೈಸೂರಿಗೆ: ಕಲಾಮಂದಿರದಲ್ಲಿ ಅಂತಿಮ ದರ್ಶನ
ಮೈಸೂರು, ಸೆಪ್ಟೆಂಬರ್ 25, 2025 : ನಾಡಿನ ಖ್ಯಾತ ಸಾಹಿತಿ, ಪದ್ಮಭೂಷಣ ಪುರಸ್ಕೃತ ಡಾ. ಎಸ್. ಎಲ್. ಭೈರಪ್ಪ ಅವರ ಪಾರ್ಥಿವ ಶರೀರ ಇಂದು ಮೈಸೂರಿಗೆ ಆಗಮಿಸಿದ್ದು, ನಗರದ ಕಲಾಮಂದಿರದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ವತಿಯಿಂದ ಅಂತಿಮ…
KSOU ನ ದೃಶ್ಯ ಸ್ಟುಡಿಯೋ ಸಂಯೋಜನ ಅಧಿಕಾರಿಯಾಗಿ ಡಾ. ಶೈಲೇಶ್ ರಾಜ್ ಅರಸ್ ಅಧಿಕಾರ ಸ್ವೀಕಾರ
ಮೈಸೂರು, ಸೆಪ್ಟೆಂಬರ್ 25, 2025: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ದೃಶ್ಯ ಸ್ಟುಡಿಯೋದ ನೂತನ ಸಂಯೋಜನ ಅಧಿಕಾರಿಯಾಗಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಶೈಲೇಶ್ ರಾಜ್ ಅರಸ್ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಈ ಹುದ್ದೆಯಲ್ಲಿದ್ದ ಡಾ. ಸುಮತಿ…
ಚುರುಕುಗೊಂಡ ಧರ್ಮಸ್ಥಳ ಬುರುಡೆ ಕೇಸ್ : ಇಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಕೋರ್ಟ್ ಗೆ ಹಾಜರು..!
ಧರ್ಮಸ್ಥಳ, ಸೆಪ್ಟೆಂಬರ್ 25, 2025 : ಧರ್ಮಸ್ಥಳ ಬುರುಡೆ ಕೇಸ್ ತನಿಖೆಯನ್ನು ಎಸ್ಐಟಿ ತೀವ್ರಗೊಳಿಸಿದೆ. ಇವತ್ತು ಮಾಸ್ಕ್ ಮ್ಯಾನ್ ಚಿನ್ನಯ್ಯ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಲಾಗುತ್ತದೆ. ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಇವತ್ತಿನ ಅರ್ಧ ದಿನ ಕಲಾಪವನ್ನು ವಿಶೇಷವಾಗಿ…
ಮೈಸೂರು ದಸರಾ 2025 : ಮೈಸೂರು ಸಿಲ್ಕ್ ಸೀರೆ & ಮಲ್ಲಿಗೆ ಮುಡಿದು ಮಹಿಳೆಯರ ವಾಕಥಾನ್..!
ಮೈಸೂರು, ಸೆಪ್ಟೆಂಬರ್ 25, 2025 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ರ ಅಂಗವಾಗಿ ಮಹಿಳಾ ದಸರಾ ಉಪಸಮಿತಿ ವತಿಯಿಂದ ಮಹಿಳೆಯರಿಗಾಗಿ ವಾಕಥಾನ್ ಆಯೋಜಿಸಿಲಾಗಿತ್ತು. ಸಾಂಪ್ರದಾಯಿಕ ವೈಭವದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ನೂರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.…
ಡಾ. ಎಸ್ ಎಲ್ ಭೈರಪ್ಪ ರವರಿಗೆ ವಿವಿಧ ಸಂಘಟನೆ ವತಿಯಿಂದ ಸಂತಾಪ
ಮೈಸೂರು, ಸೆಪ್ಟೆಂಬರ್ 25, 2025 : ನಗರದ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗ, ಜನಮನ ವೇದಿಕೆ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ವತಿಯಿಂದ ಖ್ಯಾತ ಸಾಹಿತಿಗಳು, ಸರಸ್ವತಿ ಸಮ್ಮಾನ್ ಪುರಸ್ಕೃತರಾದ…
ಪೆನ್ಸಿಲ್ನಲ್ಲಿ ಮೂಡಿದ ಎಸ್ ಎಲ್ ಭೈರಪ್ಪ ಅವರ ಮುಖಭಾವ : ಮೇರು ಲೇಖಕರಿಗೆ ವಿಭಿನ್ನವಾಗಿ ನಮನ
ಮೈಸೂರು: ನಾಡಿನ ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರ ನಿಧನದ ಹಿನ್ನಲೆ , ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಅವರು ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಕಲಾವಿದ ನಂಜುಂಡಸ್ವಾಮಿ ಅವರು ತಮ್ಮ ಕಲಾತ್ಮಕ ಕೈಚಳಕವನ್ನು ಬಳಸಿ ಪೆನ್ಸಿಲ್ನಲ್ಲಿ ಎಸ್.ಎಲ್. ಭೈರಪ್ಪನವರ…