PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ದೊಡ್ಡ ಯಜಮಾನರಾಗಿ ಚಿಕ್ಕಮಾಳಿಗೆ ಆಯ್ಕೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಚಾಮರಾಜನಗರ > ದೊಡ್ಡ ಯಜಮಾನರಾಗಿ ಚಿಕ್ಕಮಾಳಿಗೆ ಆಯ್ಕೆ
ಚಾಮರಾಜನಗರ

ದೊಡ್ಡ ಯಜಮಾನರಾಗಿ ಚಿಕ್ಕಮಾಳಿಗೆ ಆಯ್ಕೆ

ಪ್ರತಿನಿಧಿ
Last updated: April 13, 2024 5:19 pm
ಪ್ರತಿನಿಧಿ
Published April 13, 2024
Share
SHARE

ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಭೀಮನಗರದ ಕಸಬಾ ಮನೆ (ಪರಿಶಿಷ್ಟಜಾತಿ) ದೊಡ್ಡ ಯಜಮಾನರ ಸ್ಥಾನಕ್ಕೆ ಪತ್ರಕರ್ತ ಚಿಕ್ಕಮಾಳಿಗೆ ಶನಿವಾರ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಭೀಮನಗರದ ಪನ್ನಾಬೀದಿಯ ಚಾವಡಿಯಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಿದ್ದ ಕುಲಸ್ಥರು ಹಾಗೂ ದೊಡ್ಡ ಯಜಮಾನರ ಕುಟುಂಬದ ಹಿರಿಯ ಸಭೆಯಲ್ಲಿ ಹಲವರ ಸಲಹೆ ಮತ್ತು ಅಪೇಕ್ಷೆಯಂತೆ ಚಿಕ್ಕಮಾಳಿಗೆ ಆಯ್ಕೆಗೊಂಡಿದ್ದಾರೆ.
ಕಳೆದ 2008 ರಿಂದ ನಾಲ್ಕು ವರ್ಷಗಳ ಕಾಲ ದೊಡ್ಡ ಯಜಮಾನರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಚಿಕ್ಕಮಾಳಿಗೆ ಅವರ ಕಾರ್ಯಾ ವೈಖರಿಗೆ ಮೆಚ್ಚುಗೆ ನೀಡಿದ್ದ ಹಿರಿಯ ಮುಖಂಡರು, ನಂತರ 2016ರಿಂದ 2019ರವರೆಗೆ 2ನೇ ಬಾರಿಗೆ ಹಾಗೂ 2022ರಲ್ಲಿ 3ನೇ ಅವದಿಗೆ ಮತ್ತೊಮ್ಮೆ ಆಯ್ಕೆಯಾಗಿದ್ದರು.
ಈ ನಡುವೆ ಯುಗಾದಿ ಹಬ್ಬದ ಮಾರನೇ ದಿನ ಭೀಮನಗರದ ಬಸವನಗುಡಿ ದೇಗುಲದಲ್ಲಿ ಸಾಂಪ್ರಾದಾಯದAತೆ ಆರಂಭವಾದ ಕಸಬಾ ಮನೆ ಯಜಮಾನರ ಬದಲಾವಣೆ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶನಿವಾರ ಪನ್ನಾಬೀದಿಯಲ್ಲಿ ಹಿರಿಯರು ನಡೆಸಿದ ಸಭೆಯಲ್ಲಿ ದೊಡ್ಡಯಜಮಾನ ಸ್ಥಾನಕ್ಕೆ ಚಿಕ್ಕಮಾಳಿಗೆ ಅವರನ್ನು ಆಯ್ಕೆಗೊಳಿಸಿದ್ದು, ದಲಿತ ಸಮಾಜದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಮಾಜಿ ದೊಡ್ಡ ಯಜಮಾನರಾದ ಸಿ.ಬಾಬು, ಮಾಜಿ ಯಜಮಾನರಾದ ನಟರಾಜು, ಯಜಮಾನ್ ಎಸ್.ರಾಜಶೇಖರಮೂರ್ತಿ, ಹಿರಿಯ ಮುಖಂಡರಾದ ಕುಮಾರಸ್ವಾಮಿ, ಜಾನ್ ಚಂದರ್, ದೀಪಕ್, ಪಶುಪತಿ, ಡಿ.ಪ್ರೇಮ್ ನಾಥ್, ಇಂದ್ರಜಿತ್, ಪ್ರವೀಣ್ ಸೇರಿ ಇತರರು ಇದ್ದರು.
13ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಭೀಮನಗರದ ಪನ್ನಾಬೀದಿ ಚಾವಡಿಯಲ್ಲಿ ಶನಿವಾರ ಕಸಬಾ ಮನೆ ದೊಡ್ಡ ಯಜಮಾನರ ಸ್ಥಾನಕ್ಕೆ ಪತ್ರಕರ್ತ ಚಿಕ್ಕಮಾಳಿಗೆ ಅವರನ್ನು ಹಿರಿಯ ಮುಖಂಡರು ಆಯ್ಕೆಗೊಳಿಸಿ ಪುಷ್ಪಮಾಲೆ ಹಾಕಿ ಶುಭಕೋರಿದರು.
13ಕೆಜಿಎಲ್-1.ಎ
ನೂತನ ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರ ಫೋಟೋ ಇದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಚಾಮರಾಜನಗರ

ಏ.18, 19ರಂದು ಸಿಇಟಿ ಪರೀಕ್ಷೆ ಹಿನ್ನೆಲೆ ನಿಷೇಧಾಜ್ಞೆ

April 14, 2024
ಚಾಮರಾಜನಗರ

ನೇಹಾ ಹೀರೆಮಠ ಹತ್ಯೆ ಖಂಡಿಸಿ ಪ್ರತಿಭಟನೆ

April 19, 2024
ಚಾಮರಾಜನಗರಮುಖಪುಟ

ಮಲೈ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ ಸಾವು ಪ್ರಕರಣ : ಚುರುಕುಗೊಂಡ ತನಿಖೆ , 6 ಮಂದಿ ತನಿಖಾ ತಂಡ ನೇಮಕ ..!

June 27, 2025
ಚಾಮರಾಜನಗರ

ಪಟ್ಟಿಯಲ್ಲಿ ತನ್ನ ಹೆಸರು ಕೈಬಿಟ್ಟಿದ್ದಕ್ಕೆ ಪ್ರತಿಭಟನೆ

April 24, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?