PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: Bigg Boss Kannada 10 ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ! ಕಾರ್ನಲ್ಲಿ ಬಂದಿಳಿದ ಹಾಟ್ ಬ್ಯೂಟಿ, ಸ್ಪರ್ಧಿಗಳಿಗೆ ಟೆನ್ಶನ್
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > Bigg Boss Kannada 10 ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ! ಕಾರ್ನಲ್ಲಿ ಬಂದಿಳಿದ ಹಾಟ್ ಬ್ಯೂಟಿ, ಸ್ಪರ್ಧಿಗಳಿಗೆ ಟೆನ್ಶನ್
ಜಿಲ್ಲೆ

Bigg Boss Kannada 10 ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ! ಕಾರ್ನಲ್ಲಿ ಬಂದಿಳಿದ ಹಾಟ್ ಬ್ಯೂಟಿ, ಸ್ಪರ್ಧಿಗಳಿಗೆ ಟೆನ್ಶನ್

Prathinidhi News
Last updated: November 27, 2023 11:30 am
Prathinidhi News
Published November 27, 2023
Share
SHARE

ಬಿಗ್ ಬಾಸ್ ಕನ್ನಡ ಸೀಸನ್ 10 ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಈ ಶೋ ಶುರುವಾಗಿ 50 ದಿನಗಳು ಕಳೆದ ನಂತರದಲ್ಲಿ ಇಬ್ಬರು ಬಿಗ್ ಬಾಸ್ ಮನೆಯೊಳಗಡೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಹಾಗಾದರೆ ದೊಡ್ಮನೆಯೊಳಗಡೆ ಕಾಲಿಟ್ಟವರು ಯಾರು?

Contents
ಪವಿತ್ರ ಪೂವಪ್ಪ ಯಾರು?ಉದಯ್ ಸೂರ್ಯ ಯಾರು?ಅಸಲಿಗೆ ಮನೆಯೊಳಗಡೆ ಹೋದ ಪುರುಷ ಸ್ಪರ್ಧಿ ಯಾರು?ಈಗ ಬಿಗ್ ಬಾಸ್ ಮನೆಯಲ್ಲಿ 12 ಸ್ಪರ್ಧಿಗಳು

ವೈಲ್ಡ್ ಕಾರ್ಡ್ ಎಂಟ್ರಿ ಯಾರು?

ಬಿಗ್ ಬಾಸ್ ಮನೆಯೊಳಗಡೆ ಪವಿತ್ರ ಪೂವಪ್ಪ, ಉದಯ್ ಸೂರ್ಯ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಉದಯ್ ಸೂರ್ಯ ಬದಲು ಬೇರೆ ಯಾರೋ ದೊಡ್ಮನೆಯೊಳಗಡೆ ಕಾಲಿಟ್ಟ ಹಾಗಿದೆ. ಇನ್ನು ಕಲರ್ಸ್ ವಾಹಿನಿ ಮುಖವನ್ನು ರಿವೀಲ್ ಮಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪವಿತ್ರ ಪೂವಪ್ಪ, ಉದಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಉದಯ್ ಸೂರ್ಯ ಬಿಗ್ ಬಾಸ್ ಮನೆಯೊಳಗಡೆ ಕಾಲಿಟ್ಟಿರೋದು ಡೌಟ್.

ಪವಿತ್ರ ಪೂವಪ್ಪ ಯಾರು?

ಪವಿತ್ರ ಪೂವಪ್ಪ ಅವರು ಮಾಡೆಲ್ ಆಗಿದ್ದು, ಸಿಕ್ಕಾಪಟ್ಟೆ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ಪವಿತ್ರ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.

- ಜಾಹೀರಾತು -

ಉದಯ್ ಸೂರ್ಯ ಯಾರು?

ಉದಯ್ ಸೂರ್ಯ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದರು. ಈಗ ಅವರು ಮತ್ತೆ ಬಿಗ್ ಬಾಸ್ ಮನೆಯೊಳಗಡೆ ಕಾಲಿಡುತ್ತಾರಾ ಅಂತ ಕಾದು ನೋಡಬೇಕಿದೆ. ಪ್ರೋಮೋ ನೋಡಿದರೆ ಅದರಲ್ಲಿರುವ ವ್ಯಕ್ತಿಗೂ ಉದಯ್ ಸೂರ್ಯ ಅವರಿಗೂ ಯಾವುದೇ ಹೋಲಿಕೆ ಕಂಡಂತಿಲ್ಲ.

ಅಸಲಿಗೆ ಮನೆಯೊಳಗಡೆ ಹೋದ ಪುರುಷ ಸ್ಪರ್ಧಿ ಯಾರು?

ಆರ್‌ಜೆ ಅಥವಾ ಉದಯೋನ್ಮುಖ ನಟ ಬಿಗ್ ಬಾಸ್ ಮನೆಗೆ ಹೋದಂತಿದೆ. ಅವರು ಯಾರು ಎಂದು ತಿಳಿದುಕೊಳ್ಳಲು ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಇಂದಿನ ಎಪಿಸೋಡ್ ನೋಡಬೇಕಿದೆ.

ಸ್ಪರ್ಧಿಗಳಿಗೆ ನಡುಕ ಶುರು

ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯೊಳಗಡೆ ಸ್ಪರ್ಧಿಗಳಿಗೆ ಚಿಂತೆ ಶುರುವಾದ ಹಾಗಿದೆ. ಪ್ರೋಮೋದಲ್ಲಿ ಪವಿತ್ರ ಅವರು ಈ ಶಾಕ್ ಬೇಕು ಅವರಿಗೆ, ಬೆವರು ಇಳಿಸೋಣ ಅಂತ ಹೇಳಿದ್ದಾರೆ. ಇನ್ನು ವಿನಯ್ ಅವರು ಕಾರ್ತಿಕ್ ಬಳಿ ವೈಲ್ಡ್ ಕಾರ್ಡ್ ಎಂಟ್ರಿ ಆದರೆ ಹಾಟ್ ಸೀಟ್‌ಗಳಾಗುತ್ತವೆ ಎಂದು ಹೇಳಿದ್ದಾರೆ.

ಈಗ ಬಿಗ್ ಬಾಸ್ ಮನೆಯಲ್ಲಿ 12 ಸ್ಪರ್ಧಿಗಳು

ಈಗಾಗಲೇ ಸ್ನೇಕ್ ಶ್ಯಾಮ್, ಬುಲೆಟ್ ರಕ್ಷಕ್, ಭಾಗ್ಯಶ್ರೀ, ಈಶಾನಿ, ನೀತು ವನಜಾಕ್ಷಿ, ಗೌರೀಶ್ ಅಕ್ಕಿ ಅವರು ಮನೆಯಿಂದ ಹೊರಗಡೆ ಹೋಗಿದ್ದಾರೆ. ಈಗ ಬಿಗ್ ಬಾಸ್ ಮನೆಯೊಳಗಡೆ 10 ಸ್ಪರ್ಧಿಗಳಿದ್ದು, ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಸೇರಿದರೆ 12 ಸ್ಪರ್ಧಿಗಳು ಆದ ಹಾಗೆ ಆಗುತ್ತವೆ. ನೀತು ಅವರು ಕಡಿಮೆ ಮತ ಪಡೆದು ಹೊರಗಡೆ ಹೋಗಿರೋದಿಕ್ಕೆ ಉಳಿದ ಸ್ಪರ್ಧಿಗಳು ತಲೆ ಕೆಡಿಸಿಕೊಂಡಿದ್ದರು. ಈಗ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಆಗಿರೋದಿಕ್ಕೆ ಮನೆಯಲ್ಲಿರೋರು ಹೇಗೆಲ್ಲ ಆಡುತ್ತಾರೋ ಏನೋ!

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆಮುಖಪುಟಮುಡಾ ಹಗರಣಮೈಸೂರು ನಗರ

ಮುಡಾ ಹಗರಣ: ಸಿಎಂ ವಿರುದ್ಧದ ಮತ್ತಷ್ಟು ಮಾಹಿತಿ ಮತ್ತು ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ ದೂರುದಾರ

November 16, 2024
ಜಿಲ್ಲೆ

ಜನವರಿ 16 ರಿಂದ 19ರ ತನಕ ಪೀಣ್ಯ ಫ್ಲೈಓವರ್ ಬಂದ್

January 11, 2024
ಜಿಲ್ಲೆ

BUDGET REACTION 2024 : ಸಮತೋಲನ ಹಣ ಹಂಚಿಕೆ ಮೂಲಕ ಆರ್ಥಿಕ ಶಿಸ್ತು ಕಾಪಾಡಿದ್ದಾರೆ: ಗೃಹ ಸಚಿವ ಡಾ. ಜಿ.ಪರಮೇಶ್ವರ

February 16, 2024
ಜಿಲ್ಲೆಮೈಸೂರು ನಗರ

ಚಾಮುಂಡಿ ಬೆಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆಗೆ ಅರಣ್ಯ ಇಲಾಖೆ ವಿರಾಮ: 1,07,500ರೂ ದಂಡ ವಸೂಲಿ

December 3, 2023
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?